ಮುಂಬರುವ ಕಾರ್ಯಕ್ರಮಗಳು / Upcoming Events
-
ಬನ್ನಿ ಆಚರಿಸೋಣ .... ನಮ್ಮ ನಾಡ ಹಬ್ಬ ..... ಕನ್ನಡ ರಾಜ್ಯೋತ್ಸವ 2025
ನಮ್ಮ ವಿನಮ್ರ ನಮನ
-
June 23, 1944 - May 30, 2025
ವಿನಮ್ರ ಕವಿ, ಸರಳ ವ್ಯಕ್ತಿತ್ವದ ಶ್ರೀ ವೆಂಕಟೇಶ್ ಮೂರ್ತಿಯವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಕವಿತೆಯ ಮೂಲಕ ಬದುಕಿನ ಸೂಕ್ಷ್ಮಗಳನ್ನು, ಪ್ರೀತಿ ಮತ್ತು ನೋವನ್ನು ಅವರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು. ಅವರ ಕಾವ್ಯ ನಮ್ಮ ಹೃದಯದಲ್ಲಿ ಸದಾ ಹಸಿರಾಗಿ ಉಳಿಯುತ್ತದೆ.
ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ- ಕನ್ನಡ ಸಂಘ ಒಟ್ಟಾವಾ
-
1931 - 2025
ಕನ್ನಡ ಸಾಹಿತ್ಯ ಲೋಕದ ಹಿರಿಯ ಚೇತನ ಶ್ರೀ ಎಸ್.ಎಲ್. ಭೈರಪ್ಪನವರ ಅಗಲಿಕೆ ತುಂಬಲಾರದ ನಷ್ಟ. ಅವರ ಅನುಪಮ ಕೊಡುಗೆಗಳನ್ನು ಸದಾ ಸ್ಮರಿಸುತ್ತೇವೆ.
ಭಾವ ಪೂರ್ಣ ಶ್ರದ್ಧಾಂಜಲಿ- ಕನ್ನಡ ಸಂಘ ಒಟ್ಟಾವಾ
KANNADA SANGHA OTTAWA
Trip down memory Lane
KSO Events Gallery
KSO Community Memories
KSO News
Follow KSO News
