• ಬನ್ನಿ ಆಚರಿಸೋಣ .... ನಮ್ಮ ನಾಡ ಹಬ್ಬ ..... ಕನ್ನಡ ರಾಜ್ಯೋತ್ಸವ 2025

  • June 23, 1944 - May 30, 2025

    ವಿನಮ್ರ ಕವಿ, ಸರಳ ವ್ಯಕ್ತಿತ್ವದ ಶ್ರೀ ವೆಂಕಟೇಶ್ ಮೂರ್ತಿಯವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಕವಿತೆಯ ಮೂಲಕ ಬದುಕಿನ ಸೂಕ್ಷ್ಮಗಳನ್ನು, ಪ್ರೀತಿ ಮತ್ತು ನೋವನ್ನು ಅವರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು. ಅವರ ಕಾವ್ಯ ನಮ್ಮ ಹೃದಯದಲ್ಲಿ ಸದಾ ಹಸಿರಾಗಿ ಉಳಿಯುತ್ತದೆ.

    ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ

    - ಕನ್ನಡ ಸಂಘ ಒಟ್ಟಾವಾ
  • 1931 - 2025

    ಕನ್ನಡ ಸಾಹಿತ್ಯ ಲೋಕದ ಹಿರಿಯ ಚೇತನ ಶ್ರೀ ಎಸ್.ಎಲ್. ಭೈರಪ್ಪನವರ ಅಗಲಿಕೆ ತುಂಬಲಾರದ ನಷ್ಟ. ಅವರ ಅನುಪಮ ಕೊಡುಗೆಗಳನ್ನು ಸದಾ ಸ್ಮರಿಸುತ್ತೇವೆ.
    ಭಾವ ಪೂರ್ಣ ಶ್ರದ್ಧಾಂಜಲಿ

    - ಕನ್ನಡ ಸಂಘ ಒಟ್ಟಾವಾ

KANNADA SANGHA OTTAWA

Trip down memory Lane

KSO Community Memories

KSO News

Follow KSO News

KSO committees

KSO varshadha Kannadigas

Collapsible row

Give us suggestions for events you want!!!